"ಸ್ತುತಿ ರಂಜನಿ " ಕವನ ಸಂಕಲನ ಬಿಡುಗಡೆ


ಅಭಿರುಚಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೂಡಲಿ ಜಗನ್ನಾಥ ಶಾಸ್ತ್ರಿ ವಿರಚಿತ "ಸ್ತುತಿ ರಂಜನಿ " ಕವನ ಕೃತಿಯನ್ನು ತಿಂಗಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು . ಅ ಕಾರ್ಯಕ್ರಮವನ್ನು ಕುರಿತು ತಮ್ಮ ಹರ್ಷವನ್ನು ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಓದುಗರೊಬ್ಬರು ಹಂಚಿಕೊಂಡಿದ್ದಾರೆ.  ನೀವು ಈ ಲೇಖನವನ್ನು ಇಲ್ಲಿ ನೋಡಬಹುದು.

("ಇಲ್ಲಿ" ಎಂಬಲ್ಲಿ ಕ್ಲಿಕ್ ಮಾಡಿ ಪತ್ರಿಕೆಯ ಇಮೇಜ್ ಬರುತ್ತದೆ. ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ, open image in new tabಗೆ ಹೋಗಿ ಚಿತ್ರದ ಮೇಲೆ  ಕ್ಲಿಕ್ ಮಾಡಿದರೆ ಅಕ್ಷರಗಳು ದೊಡ್ಡದಾಗಿ ಕಾಣುತ್ತದೆ)   





No comments:

Post a Comment