ಅಭಿರುಚಿ ಸಂಸ್ಥೆಯ
ಗೌರವಾಧ್ಯಕ್ಷರಾದ ಡಾ. ಕೂಡಲಿ ಜಗನ್ನಾಥ ಶಾಸ್ತ್ರಿ ವಿರಚಿತ "ಸ್ತುತಿ ರಂಜನಿ " ಕವನ ಕೃತಿಯನ್ನು ತಿಂಗಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು . ಅ ಕಾರ್ಯಕ್ರಮವನ್ನು ಕುರಿತು
ತಮ್ಮ ಹರ್ಷವನ್ನು ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಓದುಗರೊಬ್ಬರು ಹಂಚಿಕೊಂಡಿದ್ದಾರೆ. ನೀವು ಈ ಲೇಖನವನ್ನು ಇಲ್ಲಿ ನೋಡಬಹುದು.
("ಇಲ್ಲಿ" ಎಂಬಲ್ಲಿ ಕ್ಲಿಕ್ ಮಾಡಿ ಪತ್ರಿಕೆಯ ಇಮೇಜ್ ಬರುತ್ತದೆ. ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ, open image in new tabಗೆ ಹೋಗಿ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಅಕ್ಷರಗಳು ದೊಡ್ಡದಾಗಿ ಕಾಣುತ್ತದೆ)
("ಇಲ್ಲಿ" ಎಂಬಲ್ಲಿ ಕ್ಲಿಕ್ ಮಾಡಿ ಪತ್ರಿಕೆಯ ಇಮೇಜ್ ಬರುತ್ತದೆ. ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ, open image in new tabಗೆ ಹೋಗಿ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಅಕ್ಷರಗಳು ದೊಡ್ಡದಾಗಿ ಕಾಣುತ್ತದೆ)
No comments:
Post a Comment